ಬಂಧನ….

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ  

ಬರೆಹ : ಶ್ರೀನಾಥ್ ಹರದೂರ ಚಿದಂಬರ 

ಬಂದಿಯಾಗಿದ್ದೇನೆ ನೀ ಹೆಣೆದ  ಪ್ರೀತಿಯ ಬಲೆಯಲ್ಲಿ 

ನೀ  ಅಪ್ಪಣೆ ಕೊಡದೆ  ಬಿಡುಗಡೆಯ ಮಾತೆಲ್ಲಿ  

ಕಟ್ಟಿಹಾಕಿದ್ದೀಯಾ  ಮುತ್ತುಗಳ ಸಂಕೋಲೆಯಲ್ಲಿ 

ಬಿಡಿಸಿಕೊಳ್ಳಲು ಮನಸ್ಸಿಲ್ಲ ಸುಖವಿದೆ ಈ ಬಂಧನದಲ್ಲಿ.   

Leave a comment